ತಮಗೆಲ್ಲರಿಗೂ ಈ ದಿನದ ಶುಭಾಶಯಗಳು. ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಬಳ್ಳಾರಿ, ಕರ್ನಾಟಕ ರಾಜ್ಯದ ಸಹಯೋಗದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ತಮ್ಮನ್ನು ಆಹ್ವಾನಿಸಲುಸಂತೋಷಿಸುತ್ತೇವೆ.
👉ವಿಷಯ :-ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು.
👉ಸಂಪನ್ಮೂಲ ವ್ಯಕ್ತಿ :-ಡಾ.ವಿರೂಪಾಕ್ಷ ದೇವರಮನೆ, ಮನೋವೈದ್ಯರು ಮತ್ತು ಲೇಖಕರು.ಡಾ. A. V. ಬಾಳಿಗಾ ಸ್ಮಾರಕ ಆಸ್ಪತ್ರೆ,ಉಡುಪಿ.
👉ದಿನಾಂಕ :-15/10/2020. ಸಮಯ :-ಅಪರಾಹ್ನ 3.00.
👉ಸ್ಥಳ :-ಜೂಮ್ ಮೀಟ್ಅಂತರ್ಜಾಲದಲ್ಲಿ.
➡️ಯಾರುಭಾಗವಹಿಸಬಹುದು :-ಶಿಕ್ಷಕರು,ಉಪನ್ಯಾಸಕರು,ಪಾಲಕರು, ಬಿ. ಈಡಿ /ಡಿ. ಈಡಿ ಪ್ರಶಿಕ್ಷಣಾರ್ಥಿಗಳು ಹಾಗೂ ಶಿಕ್ಷಣ ಆಸಕ್ತರು.
➡️ನೋಂದಣಿ ಮಾಡಿಕೊಳ್ಳಲು ಈ ಲಿಂಕ್ ಉಪಯೋಗಿಸಿ.👇
https://docs.google.com/forms/d/1Ssq-_r-LeSKeSeR92Gs_JMDNJvDitHRzsl98CLeWDbo/edit?ts=5f855259
ಭಾಗವಸಿದ ಎಲ್ಲರಿಗೂ e- ಪ್ರಮಾಣ ಪತ್ರ ನೀಡಲಾಗುವುದು.
ಸಂಘಟನಾ ಕಾರ್ಯದರ್ಶಿ :- ಕುಮಾರಸ್ವಾಮಿ ಜೆ. ಯಂ. ಸಹಾಯಕ ಪ್ರಾಧ್ಯಾಪಕರು, ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ. ಬಳ್ಳಾರಿ.